ಸಿದ್ದಾಪುರ: ತಾಲೂಕಿನ ತ್ಯಾಗಲಿ ಊರಿನ ಬೂರನಮನೆ ಬಸ್ಟಾಪ್ ಎದುರು ಶನಿವಾರ ಮಧ್ಯಾಹ್ನ 4 ಘಂಟೆ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಉರುಳುಬಿದ್ದಿದೆ.
ಸಿದ್ದಾಪುರ ಮಾರ್ಗದಿಂದ ಶಿರಸಿ ಕಡೆಗೆ ಚಲಿಸುತ್ತಿದ್ದ ಅಕೇಶಿಯಾ ಪೋಲ್ಸ್ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಚಾಲಕಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.